Skip to main content

Posts

Showing posts from April, 2022

ಹೆಚ್ಚಳವಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಧಾಳಿಗಳು.. ಸಾಮಾಜಿಕ ಕ್ಷೋಬೆಯತ್ತ ಕರುನಾಡು# brahminical fascist attacks#karnataka# social unrest

  ಹೆಚ್ಚಳವಾಗುತ್ತಿರುವ ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಧಾಳಿಗಳು.. ಸಾಮಾಜಿಕ ಕ್ಷೋಬೆಯತ್ತ ಕರುನಾಡು..                                              -ನಂದಕುಮಾರ್ ಕುಂಬ್ರಿ ಉಬ್ಬು.                                                 ಮಿಂಚಂಚೆ: nandakumarnandana67@gmail.com ಕರ್ನಾಟಕವನ್ನು ಉತ್ತರ ಇಂಡಿಯಾದ ತರಹದ ಅದರಲ್ಲೂ ಉತ್ತರಪ್ರದೇಶ ರಾಜ್ಯದ ರೀತಿಯಲ್ಲಿ ಬದಲಾಯಿಸಲಾಗುತ್ತಿದೆಯೇ ಎಂಬ ಅನುಮಾನಗಳು ಸಾಕಷ್ಟು ಜನರಲ್ಲಿ ಮೂಡತೊಡಗಿ ಬಹಳ ಕಾಲವಾಗಿದೆ. ಅದಕ್ಕೆ ಪೂರಕವಾಗಿ ಉತ್ತರ ಇಂಡಿಯಾದ ಹಲವಾರು ರಾಜ್ಯಗಳಲ್ಲಿ ನಡೆಯುವ ರೀತಿಯ ನೂರಾರು, ಸಾವಿರಾರು ಘಟನೆಗಳನ್ನು ಹಾಗೂ ಪ್ರಕರಣಗಳನ್ನು ಕರ್ನಾಟಕ ಕಾಣಲು ತೊಡಗಿ ಬಹಳ ಕಾಲವಾಗಿದೆ. ಪ್ರೀತಿ, ಪ್ರೇಮ, ಅಂತರ್ ಧರ್ಮ ಮದುವೆ, ಅಂತರ್ಜಾತಿ ಮದುವೆಗಳು; ಗಂಡು ಹೆಣ್ಣು ಮನುಷ್ಯ ಮನುಷ್ಯರ ನಡುವಿನ ಸಹಜ ಸ್ನೇ...

ಜಾಗತೀಕರಣ ಲೂಟಿಯ ಪರಿಣಾಮ… ದಿವಾಳಿಯತ್ತ ಸಾಗಿರುವ ಪಾಕಿಸ್ತಾನ… ತೀಕ್ಷ್ಣಗೊಂಡ ರಾಜಕೀಯ ಬಿಕ್ಕಟ್ಟು…globalised loot#towards bankruptcy#pakistan#political crisis

  ಜಾಗತೀಕರಣ ಲೂಟಿಯ ಪರಿಣಾಮ… ದಿವಾಳಿಯತ್ತ ಸಾಗಿರುವ ಪಾಕಿಸ್ತಾನ… ತೀಕ್ಷ್ಣಗೊಂಡ ರಾಜಕೀಯ ಬಿಕ್ಕಟ್ಟು… -ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು                                                  ಮಿಂಚಂಚೆ:  nandakumarnandana67@gmail.com ಶ್ರೀಲಂಕಾದಲ್ಲಿನ ತೀವ್ರತರವಾದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಬಿಕ್ಕಟ್ಟು ಮುಂದುವರೆಯುತ್ತಿರುವಂತೆಯೇ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲೂ ರಾಜಕೀಯ ಬಿಕ್ಕಟ್ಟು ತೀವ್ರವಾಗಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಬಹುಮತ ಕಳೆದುಕೊಂಡು ಅವಿಶ್ವಾಸ ನಿರ್ಣಯದ ಹಂತ ತಲುಪಿ ಪಾಕಿಸ್ತಾನದ ಸಂಸತ್ತನ್ನು ರದ್ದುಗೊಳಿಸಲಾಗಿದೆ. ಪ್ರಧಾನಿ ತಮ್ಮನ್ನು ಪದಚ್ಯುತಗೊಳಿಸಲು ಅಮೇರಿಕದಲ್ಲಿ ಯೋಜನೆ ಹೆಣೆದು ಜಾರಿಗೊಳಿಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಹೊಸ ಚುನಾವಣೆಯವರೆಗೂ ಇಮ್ರಾನ್ ಖಾನ್ ಉಸ್ತುವಾರಿ ಸರ್ಕಾರವನ್ನು ಮುನ್ನೆಡೆಸುವ ಇರಾದೆಯೊಂದಿಗೆ ತಮ್ಮ ರಾಜಕೀಯ ನಡೆಗಳನ್ನು ನಡೆಸಲು ಶ್ರಮಿಸಿದ್ದರು. ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಸಂಸತ್ತನ್ನು ರದ್ದುಗೊಳಿಸಿರುವುದನ್ನು ಒಪ್ಪದೇ ಬಹುಮತ ಇದೆಯೋ ಇಲ್ಲವೋ ಎಂಬುದು ಸಂಸತ್ತಿನಲ್ಲಿಯೇ ಸಾಬೀತಾಗಬೇಕು ಎಂದಿತ್ತು. ಈಗ ಇಮ್ರಾನ್ ಖಾನ್ ಸರ್ಕಾರ ಪತನಗೊಂಡಿ...

ಶ್ರೀಲಂಕ ತುರ್ತು ಪರಿಸ್ಥಿತಿ#ಜಾಗತೀಕರಣದ ನಿರಂಕುಶತೆಯ ಬಳುವಳಿ#srilanka emergency#globalisation#fascism

  ಶ್ರೀಲಂಕ ತುರ್ತು ಪರಿಸ್ಥಿತಿ ಜಾಗತೀಕರಣದ ನಿರಂಕುಶತೆಯ ಬಳುವಳಿ....                                                                               -ನಂದಕುಮಾರ್. ಕೆ. ಎನ್. ಕುಂಬ್ರಿ ಉಬ್ಬು                                                             ಮಿಂಚಂಚೆ:nandakumarnandana67@gmail.com        ತುಂಡು ಬ್ರೆಡ್ಡಿಗಾಗಿ, ಜೀವ ರಕ್ಷಕ ಔಷಧಿಗಳಿಗಾಗಿ, ನಿತ್ಯದ ಆಹಾರ ವಸ್ತುಗಳಿಗಾಗಿ, ನಿತ್ಯಬಳಕೆಯ ಅನಿಲ ಮತ್ತು ಇಂಧನಕ್ಕಾಗಿ ಮೈಲುದ್ದ ಸರತಿ ಸಾಲುಗಳು, ದಿನಕ್ಕೆ ಹದಿನಾರರಿಂದ 20 ಗಂಟೆಗಳ ವಿದ್ಯುತ್ ...