Skip to main content

Posts

Showing posts from July, 2022

ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ ಆದಿವಾಸಿ ದಲಿತದಮನಿತರ ಮೇಲಿನ ದಾಳಿ ಕಡಿಮೆಯಾಗುವುದೇ#Draupadi murmu# attack on tribal, dalith ,oppresseds# NDA presidential candidate#

            ದ್ರೌಪದಿ ಮುರ್ಮು ರಾಷ್ಟ್ರಪತಿಯಾದರೆ ಆದಿವಾಸಿ ದಲಿತದಮನಿತರ ಮೇಲಿನ ದಾಳಿ ಕಡಿಮೆಯಾಗುವುದೇ?                                                             -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು. ಮಿಂಚಂಚೆ: nandakumarnandana67@gmail.com                                                             ಇಂಡಿಯಾದ ಆಳುವ ಶಕ್ತಿಗಳು ಒಬ್ಬ ಆದಿವಾಸಿ ಹಿನ್ನೆಲೆಯವರನ್ನು ರಾಷ್ಟ್ರಪತಿಯಾಗಿಸಿಕೊಳ್ಳಲು ಹೊರಟಿದೆ. ಸಂಘಪರಿವಾರದ ಬಿಜೆಪಿ ಸರ್ಕಾರ ದ್ರೌಪದಿ ಮುರ್ಮು ಎಂಬ ಆದಿವಾಸಿ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿಷ್ಠಾಪಿಸಲು ತಯಾರಿ ನಡೆ...

ಆಕ್ರಮಣಕಾರಿಯಾಗುತ್ತಿರುವ ಆಡಳಿತ ವ್ಯವಸ್ಥೆ# ಪ್ರತಿಭಟಿಸುತ್ತಿರುವ ಕರ್ನಾಟಕದ ಜನತ# offensive ruling system#struggling people of karnataka

  ಆಕ್ರಮಣಕಾರಿಯಾಗುತ್ತಿರುವ ಆಡಳಿತ ವ್ಯವಸ್ಥೆ… ಪ್ರತಿಭಟಿಸುತ್ತಿರುವ ಕರ್ನಾಟಕದ  ಜನತೆ…                     -ನಂದಕುಮಾರ್ ಕೆ. ಎನ್.  ಕುಂಬ್ರಿ ಉಬ್ಬು                   nandakumarnandana67@gmail.com           ದಕ್ಷಿಣ ಇಂಡಿಯಾದಲ್ಲಿ ಕರ್ನಾಟಕವನ್ನು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಆಟದ ಮೈದಾನವನ್ನಾಗಿ ಸಂಘ ಪರಿವಾರ ಮಾರ್ಪಡಿಸುತ್ತಿದೆ. ಉತ್ತರ ಇಂಡಿಯಾದಲ್ಲಿಉತ್ತರ ಪ್ರದೇಶವನ್ನು ಬಹುತೇಕವಾಗಿ ಸಂಘಪರಿವಾರ ತನ್ನ ಭ್ರಾಹ್ಮಣಶಾಹಿ ಫ್ಯಾಸಿಸ್ಟ್ ನಡೆಗಳ ಮೈದಾನವನ್ನಾಗಿಸಿಕೊಂಡಿದೆ. ಯೋಗಿ ಎಂದು ಹೇಳಿಕೊಳ್ಳುವ ಆದಿತ್ಯನಾಥ ಸರ್ಕಾರವನ್ನು ಅದಕ್ಕಾಗಿ ನೇಮಿಸಿಕೊಳ್ಳಲಾಗಿದೆ. ಚುನಾವಣೆಯ ಮೂಲಕವೇ ಆ ಸರಕಾರ ಆರಿಸಿ ಬಂದಿದೆ ಎಂದುಕೊಂಡರೂ ನಮ್ಮ ದೇಶದ ಚುನಾವಣೆಗಳು ನಡೆಯುವ ರೀತಿ ಅದರಿಂದ ಹೊರಬರುವ ಫಲಿತಾಂಶಗಳನ್ನು ಸರಿಯಾಗಿ ಅವಲೋಕಿಸಿದರೆ ಅದರಲ್ಲಿ ಬಹುಸಂಖ್ಯಾತ ಜನಸಾಮಾನ್ಯರ ಪಾತ್ರ ಲೆಕ್ಕಕ್ಕೆ ಇಲ್ಲವೆಂಬುದು ಗ್ರಹಿಕೆಗೆ ಬರುತ್ತದೆ. ನಮ್ಮ ದೇಶದ ಚುನಾವಣೆಗಳನ್ನು ಭಾರಿ ಕಾರ್ಪೋರೇಟ್ ಹಣ ಹಾಗೂ ಬಲಾಡ್ಯ ಜಾತಿ ಗುಂಪುಗಾರಿಕೆ ಇನ್ನಿತರ ವಶೀಲಿಬಾಜಿಯ ಕುತಂತ್ರಗಳ ಮೂಲಕ ನಿರ್ವಹಿಸಿ, ಯಾರು ಬೇಕಾದರೂ ಅಧಿಕಾರದ ಸ್ಥಾನಗಳಲ್ಲಿ ಕೂರಬಹುದ...