Skip to main content

Posts

Showing posts from July, 2021

ವಚನ ಚಳವಳಿಯ ಬೀದರಿನ ಪ್ರಗತಿಪರ ಪ್ರಜಾತಾಂತ್ರಿಕ ಜೀವ ಶಿವರಾಜಕಾಡೋದೆ#bidar#vachana chaluvali#shivaraj kaadode

  ವಚನ ಚಳವಳಿಯ ಬೀದರಿನ ನೆಲದ ಪ್ರಗತಿಪರ ಪ್ರಜಾತಾಂತ್ರಿಕ ಜೀವ  ಶಿವರಾಜಕಾಡೋದೆ… ಒಂದು ನೆನಪು… ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಡೆಸಿ ನಿವೃತ್ತ ಜೀವನ ನಡೆಸುತ್ತಿದ್ದ 73 ವಯಸಿನ ಶಿವರಾಜ ಕಾಡೋದೆಯವರು ಇತ್ತೀಚೆಗೆ ಹೃದಯ ಸ್ತಂಭನಕ್ಕೊಳಗಾಗಿ ಭೌತಿಕವಾಗಿ ನಮ್ಮನ್ನು ಅಗಲಿದ್ದಾರೆ. ಇದಕ್ಕೂ ಕೆಲವು ದಿನಗಳ ಮೊದಲು ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು ಅದರಿಂದ ಗುಣಮುಖರಾಗಿ ಹೊರಬಂದಿದ್ದರು. ಅವರು ಚೇತರಿಸಿಕೊಂಡು ನಮ್ಮೆಲ್ಲರ ನಡುವೆ ಇನ್ನಷ್ಟು ಕಾಲ ಇರುತ್ತಾರೆ ಎಂದೇ ಎಲ್ಲರೂ ಬಾವಿಸಿದ್ದರು. ಆದರೆ ಅದು ಆಗದೇ ಹೋಗಿದ್ದು ಬಹಳ ವಿಷಾಧದ ಸಂಗತಿ.                                                                                                         ಶಿವರಾಜ್ ಕಾಡೋದೆ ಭೂಮಾಲಿಕ ವ್ಯವಸ್ಥೆ ಹೇರಿರುವ ಬಿಟ್ಟಿಚಾಕರಿಗಳು, ಜೀತಗಾರಿಕೆ, ಬ...