Skip to main content

Posts

Showing posts from October, 2021

“ಸಿ ಐ ಎ ದುಷ್ಟಕೂಟ/CIA dushta koota/ book/Yadur Mahabala

  ಯಡೂರು ಮಹಾಬಲರ “ಸಿ ಐ ಎ ದುಷ್ಟಕೂಟ ಭಾರತದಲ್ಲಿ ಅಮೇರಿಕಾ ಗುಪ್ತಚರ ಸಂಸ್ಥೆಯ ಕಾಳ ಕಾರ್ಯಾಚರಣೆಗಳು”   ಕೃತಿಯ ಕುರಿತು ಕೆಲವು ವಿಚಾರಗಳು                                                                         -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು                                          ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿ ಐ ಎ) ಜಗತ್ತಿನ ಉತ್ತಮ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಹೊಂದಿದೆ ಎಂದು ಬಿಂಬಿಸಿಕೊಳ್ಳುತ್ತಾ ಬಂದಿರುವ ಅಮೇರಿಕ ಸಂಯುಕ್ತ ಸಂಸ್ಥಾನದ ಗೂಢಚಾರ ಸಂಸ್ಥೆ. ಇದು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ನೇರವಾಗಿ ಹಾಗೇನೇ ಪರೋಕ್ಷವಾಗಿ ಕಾರ್ಯಾಚರಿಸುತ್ತಾ ಬಂದಿದೆ....

ಪೆರುವಿನಲ್ಲಿ ಶಾಲಾ ಶಿಕ್ಷಕ ಕ್ಯಾಸ್ಟಿಲ್ಲೋ ಅಧ್ಯಕ್ಷರಾಗಿ/Peru/Pedro Castillo/election/president

  ಪೆರುವಿನಲ್ಲಿ ಶಾಲಾ ಶಿಕ್ಷಕ ಕ್ಯಾಸ್ಟಿಲ್ಲೋ ಅಧ್ಯಕ್ಷರಾಗಿ ಆಯ್ಕೆ ಪೆರುವಿನ ಜನಸಾಮಾನ್ಯರ ಪರಿಸ್ಥಿತಿ ಬದಲಾಗಬಹುದೇ…               -ನಂದಕುಮಾರ್. ಕೆ ಎನ್. ಕುಂಬ್ರಿ ಉಬ್ಬು                             ಮಿಂಚಂಚೆ: nandakumarnandana67@gmail.com   ದಕ್ಷಿಣ ಅಮೇರಿಕದ ಒಂದು ಪ್ರಮುಖ ರಾಷ್ಟ್ರ ಪೆರು. ಇತ್ತೀಚೆಗೆ ಈ ರಾಷ್ಟ್ರ ಜಾಗತಿಕವಾಗಿ ಸಾಕಷ್ಟು ಸುದ್ಧಿ ಮಾಡತೊಡಗಿದೆ. ಅದಕ್ಕೆ ಸ್ವತಂತ್ರ ಪೆರುವಿನ ಇನ್ನೂರು ವರುಷಗಳ ಇತಿಹಾಸದಲ್ಲಿ ಸಾಮಾನ್ಯ ಬಡ ರೈತನ ಮಗ ಹಾಗೂ ಶಿಕ್ಷಕ ವೃತ್ತಿಯ, ವೃತ್ತಿಪರ ರಾಜಕಾರಣಿಯಲ್ಲದ, ಶಿಕ್ಷಕರ ಸಂಘಟನೆಯ ನೇತಾರ 51 ವರುಷದ ವ್ಯಕ್ತಿಯಾದ ಪೆಡ್ರೋ ಕ್ಯಾಸ್ಟಿಲ್ಲೋ (Pedro Castillo) ಪೆರುವಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಒಂದು ಮುಖ್ಯ ಕಾರಣವಾದರೆ, ಪೆರುವಿನ ಮಾವೋವಾದಿ ಎಡಪಂಥೀಯ ಪಕ್ಷ ಪೆರು ಕಮ್ಯೂನಿಸ್ಟ್ ಪಕ್ಷ (ಶೈನಿಂಗ್ ಪಾಥ್) ನ ಅಧ್ಯಕ್ಷ ಆಗಿದ್ದ 86 ವರುಷದ ಮಾನುವೆಲ್ ರುಬೆನ್ ಅಬೀಮಲ್ ಗುಜ್ಮನ್ ರೆನೊಸೋ ( Manuel Rubén Abimael Guzmán Reynoso ) ಸೆರೆಮನೆಯಲ್ಲೇ ಸಾವಿಗೆ ಈಡಾಗಿದ್ದು ಎರಡನೇ ಮುಖ್ಯ ಕಾರಣವಾಗಿದೆ. ಪೆಡ್ರೋ ಕ್ಯಾಸ್ಟಿಲ್ಲೋ ಅಧ್ಯಕ್ಷರನ್ನಾಗಿ ಅಧೀಕೃತವಾಗಿ ಘೋಷಿಸಿದ್ದು ಕಳೆದ ಜುಲೈ 20ರಂದು, ಗೊಂಜಾಲ...

ಅಸ್ಸಾಂನ ಬಡರೈತರ ಒಕ್ಕಲೆಬ್ಬಿಸುವಿಕೆ/ಅರಣ್ಯ ರಕ್ಷಣಾ ಕಾಯಿದೆ 1980ರ ತಿದ್ದುಪಡಿ/ಕಸ್ತೂರಿ ರಂಗನ್ ವರದಿ/assam eviction/amendments to forest conservation act/kasturi rangan report

  ಅಸ್ಸಾಂನ ಬಡರೈತರ ಒಕ್ಕಲೆಬ್ಬಿಸುವಿಕೆಯೂ… ಅರಣ್ಯ ರಕ್ಷಣಾ ಕಾಯಿದೆ 1980ರ ತಿದ್ದುಪಡಿಗಳೂ… ಕಸ್ತೂರಿ ರಂಗನ್ ವರದಿಯೂ…                                                                                                  -ನಂದಕುಮಾರ್ ಕೆ.ಎನ್. ಕುಂಬ್ರಿ ಉಬ್ಬು   ಇಂಡಿಯಾದ ಈಶಾನ್ಯ ಭಾಗದ ಸುಮಾರು ಒಂದೂವರೆ ಕೋಟಿಗಳಷ್ಟು ಜನಸಂಖ್ಯೆಯಿರುವ ರಾಜ್ಯ ಅಸ್ಸಾಂ. ಅರಣ್ಯ ಹಾಗೂ ಬೆಟ್ಟಗುಡ್ಡಗಳ ಪ್ರದೇಶವನ್ನು ಹೊಂದಿರುವ ಈ ರಾಜ್ಯದಲ್ಲಿ ಆದಿವಾಸಿ ಸಮುದಾಯಗಳು, ಬ್ರಿಟೀಷ್ ವಸಾಹತುಶಾಹಿಯ ಕೂಲಿಗಾರರಾಗಿ ಬಂದ ಬಂಗಾಳಿ ಭಾಷೆಯನ್ನಾಡುವ ಜನರು ಮುಖ್ಯ ಜನಸಮುದಾಯಗಳಾಗಿವೆ.                                         ಅಸ್ಸಾಂನಲ್ಲಿ ಗುಂಡೇಟಿನಿಂದ ನೆಲಕ್ಕೊರಗಿದ ರೈತನ ಮೇಲೆ ಸರಕಾರಿ ಛಾಯಾಗ್ರಾಹಕನೊಬ್ಬನ ಕ್ರೌರ...

ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನವೂ/ಸ್ಥಾಪಿತ ಹಿತಾಸಕ್ತಿ/Bhagathsingh/birthday/Kannayya kumar/Narendra modi

  ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮ ದಿನವೂ ಸ್ಥಾಪಿತ ಹಿತಾಸಕ್ತಿಯ ರಾಜಕಾರಣಿಗಳ ಅಪಬಳಕೆಗಳೂ..                                -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು    ಇದೇ ಕಳೆದ ಸೆಪ್ಟಂಬರ್ ಇಪ್ಪತ್ತೇಳರಂದು ಇಂಡಿಯಾದಲ್ಲಿ ಕ್ರಾಂತಿಕಾರಿ ಬದಲಾವಣೆಗಾಗಿ ನೈಜ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವಕ್ಕಾಗಿ ದುಡಿದು ಅದಕ್ಕಾಗಿಯೇ ಪ್ರಾಣತೆತ್ತ ಸಂಗಾತಿ ಭಗತ್ ಸಿಂಗ್ ರ ಜನ್ಮದಿನವಾಗಿತ್ತು. ಭಗತ್ ಸಿಂಗ್ 1907 ಸೆಪ್ಟಂಬರ್ 27 ರಂದು ಅವಿಭಜಿತ ಪಂಜಾಬ್ ನಲ್ಲಿ ಜನಿಸಿದರು. ಭಗತ್ ಸಿಂಗ್ ಬ್ರಿಟೀಷ್ ಇಂಡಿಯಾದಲ್ಲೂ ಹಾಗೂ ನಂತರದಲ್ಲೂ ಜನಸಾಮಾನ್ಯರ ಬಲು ದೊಡ್ಡ ಸ್ಪೂರ್ತಿಯಾಗಿದ್ದವರು. ಈಗ ನಡೆಯುತ್ತಿರುವ ದೆಹಲಿ ರೈತ ಚಳವಳಿಯಲ್ಲೂ ಭಗತ್ ಸಿಂಗ್ ರ ಹೋರಾಟ ಹಾಗೂ ವಿಚಾರಗಳ ಸ್ಪೂರ್ತಿ ಕೆಲಸ ಮಾಡುತ್ತಿದೆ. ಈ ದಿನವನ್ನು ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿ ಸ್ಮರಿಸುತ್ತಾ ಭಗತ್ ಸಿಂಗ್ ರ ಕ್ರಾಂತಿಕಾರಿ ಕೊಡುಗೆಗಳನ್ನು ಹೊಗಳುತ್ತಾ ‘ಆತ್ಮ ನಿರ್ಭರ ಭಾರತ್’ ಗಾಗಿ ಭಗತ್ ಸಿಂಗ್ ರ ಸ್ಪೂರ್ತಿಯನ್ನು ಎಲ್ಲರೂ ಹೊಂದಬೇಕೆಂಬ ಅರ್ಥದಲ್ಲಿ ಸಂದೇಶವನ್ನು ತಮ್ಮ ಮನ್ ಕಿ ಬಾತ್ ನಲ್ಲಿ ಆಡಿದರು. ಅದೇ ದಿನದಂದು ಜವಹರಲಾಲ್ ನೆಹರು ವಿಶ್ವವಿದ್ಯ...